ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಮಾತಾಡುವ ಪ್ರಯ್ನತ್ನ ಮಾಡಿದ್ದು ಅವರು ಬ್ಯೂಸಿಯಾಗಿದ್ದ ಕಾರಣ ಸ್ವಲ್ಪ ಸಮಯದ ಬಳಿಕ ಅವರೇ ವಾಪಸ್ಸು ಕರೆಮಾಡಲಿದ್ದಾರೆ ಎಂದರು. ನವೆಂಬರ್ 17ರಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರಾಗಿ ದೆಹಲಿಯಿಂದ ಯಾರು ಬರಲಿದ್ದಾರೆ ಅನೋದನ್ನು ನಡ್ಡಾ ಜೀ ಅವರಿಂದ ಖಾತರಿ ಪಡಿಸಿಕೊಳ್ಳಬೇಕಿದೆ ಎಂದು ವಿಜಯೇಂದ್ರ ಹೇಳಿದರು.