ತಾನು ಸೈಲೆಂಟ್ ಆಗಿದ್ದೀನಂತ ರಮೇಶ್ ಜಾರಕಿಹೊಳಿ ವಯ್ಲೆಂಟ್ ಆಗಿಲ್ಲ ಎನ್ನುವ ಬಸನಗೌಡ ಯತ್ನಾಳ್, ಗೋಕಾಕ ಶಾಸಕ ತಮಗಾಗಿರುವ ಅನುಭವ ಹೇಳಿಕೊಂಡಿದ್ದಾರೆ, ತನ್ನ ಪರವಾಗಿ ಅವರು ಮಾತಾಡಿಲ್ಲ, ತನ್ನ ಬಗ್ಗೆ ಪಕ್ಷದ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ, ಅದರ ಬಗ್ಗೆ ಅಧೀರನಾಗಿಲ್ಲ ಎಂದು ಹೇಳಿದರು.