ಈಗ ಪ್ರಜ್ವಲ್ ವಾಪಸ್ಸು ಬಂದಿದ್ದಾರೆ ಮತ್ತು ಅವರ ಬಂಧನವಾಗಿದೆ, ತಮ್ಮ ಕೆಲಸ ಅಲ್ಲಿಗೆ ಮುಗಿಯಿತು ಅಂತ ಅಂತ ದೇವೇಗೌಡರು ಯಾಕೆ ಹೇಳಿದರೋ? ಪಕ್ಷದ ಕಳವಳ ಇರೋದು ಸಂತ್ರಸ್ತೆಯರ ಬಗ್ಗೆ, ಸರ್ಕಾರ ಅವರ ಭವಿಷ್ಯದ ಬಗ್ಗೆ ಇದುವರೆಗೆ ತನ್ನ ನಿಲುವು ಪ್ರಕಟಿಸಿಲ್ಲ ಎಂದು ದೇವೇಗೌಡ ಹೇಳಿದರು.