ಜನತೆ ಸರ್ಕಾರದ ಮೇಲೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ, ಅವರ ನಿರೀಕ್ಷೆ ಹುಸಿಹೋಗಬಾರದೆನ್ನುವುದೇ ಸರ್ಕಾರ ಗುರಿಯಾಗಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.