ಮಂಜುನಾಥ್ ರಾವ್ ಅವರ ಮಗ ಅಭಿಜಯ್

ಮಂಜುನಾಥ್ ಅವರನ್ನು ಕೊಂದ ಉಗ್ರರಿಗೆ ಅಭಿಜಯ್ ಮತ್ತು ಪಲ್ಲವಿ, ನಮ್ಮನ್ಯಾಕೆ ಉಳಿಸಿದದ್ದೀರಾ, ನಮ್ಮನ್ನೂ ಕೊದುಬಿಡಿ ಅಂದಾಗ ಅವರು, ನಹೀ ತುಮ್ ಜಾಕೆ ಮೋದಿ ಕೋ ಬೋಲೋ ಅಂದರಂತೆ. ಮೊದಲ ಒಂದು ಗಂಟೆಯವರೆಗೆ ಯಾರೂ ಇವರ ಸಹಾಯಕ್ಕೆ ಬಂದಿಲ್ಲ. ನಿಮಗೆ ಸಹಾಯ ಮಾಡಿದರೆ ಉಗ್ರರು ನಮ್ಮನ್ನೂ ಕೊಂಡು ಬಿಡುತ್ತಾರೆ ಎನ್ನುತ್ತಾ ಜನ ಅಲ್ಲಿಂದ ಓಡುತ್ತಿದ್ದರಂತೆ!