ಯದುವೀರ್ ಕೃಷ್ಣದತ್ ಒಡೆಯರ್

ಎರಡೂ ಜಿಲ್ಲೆಗಳಲ್ಲಿ ಪ್ರವಾಸೋದ್ಯಮನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಯೋಚನೆಯೂ ಅವರಿಗಿದೆ. ಯದುವೀರ್ ತಾನೊಬ್ಬ ಜನಸಾಮಾನ್ಯ ಅಂತ ಕ್ಷೇತ್ರದಲ್ಲಿ ಓಡಾಡುತ್ತಿದ್ದರೂ ಜನ ತನ್ನನ್ನು ಮಹಾರಾಜಾ ಅಂತ ಪರಿಗಣಿಸುತ್ತಿರುವುದು ಹಿಂದಿನ ಒಡೆಯರ್ ಅರಸರು ಮಾಡಿದ ಉತ್ತಮ ಕೆಲಸಗಳ ಫಲ ಎಂದು ಬಿಜೆಪಿ ಅಭ್ಯರ್ಥಿ ಹೇಳುತ್ತಾರೆ.