ಕಾಂಗ್ರೆಸ್ ನಾಯಕರು ಬಿಜೆಪಿ ಲೀಡರ್ ಗಳ ಬಗ್ಗೆ ಮಾಡಿರುವ ಟ್ವೀಟ್ ಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಾಪ್, ಕಾಂಗ್ರೆಸ್ ಪಕ್ಷಕ್ಕೆ ಜನತೆ ಆಧಿಕಾರ ನೀಡಿರೋದು ದಕ್ಷವಾಗಿ ಆಡಳಿತ ನಡೆಸಲು; ದಿನಬೆಳಗಾದರೆ, ಮರಗಿಡಗಳ ಮೇಲೆ ಕೂತು ಕಾ ಕಾ ಅತ ಕೂಗಲಲ್ಲ, ಎಂದು ಹೇಳಿದರು.