ಉಪಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ಭೇಟಿ ನೀಡಿರುವ ಈ ಹಾಸ್ಟೆಲ್ ಅನ್ನು ವಾರ್ಡನ್ ಲಾಡ್ಜ್ ಹಾಗೆ ಬಳಸುತ್ತಿದ್ದಾನಂತೆ, ಹೊರಗಿನವರು ಬಂದು ಇಲ್ಲಿ ಸ್ಟೇ ಮಾಡುತ್ತಾತೆ! ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟ ತೀರ ಕಳಪೆ, ಸ್ನಾನಕ್ಕೆ ಬಿಸಿನೀರಿಲ್ಲ, ನಡುಕ ಹುಟ್ಟಿಸುವಂತಿರುವ ಚಳಿಯಲ್ಲಿ ಮಕ್ಕಳು ತಣ್ಣೀರಲ್ಲೇ ಸ್ನಾನ ಮಾಡಬೇಕು. ವಾರ್ಡನ್ನನ್ನು ಸಸ್ಪೆಂಡ್ ಮಾಡುವಂತೆ ಅಧಿಕಾರಿಯೊಬ್ಬರಿಗೆ ನ್ಯಾಯಮೂರ್ತಿ ವೀರಪ್ಪ ಹೇಳುತ್ತಾರೆ.