ಮುಡಾ ಪ್ರಕರಣವನ್ನು ಸಿಎಂ ಕಾನೂನು ಸಲಹೆಗಾರ ಸರಿಯಾಗಿ ನಿರ್ವಹಿಸದ ಕಾರಣ ಸಿದ್ದರಾಮಯ್ಯನವರಿಗೆ ಸಂಕಷ್ಟ ಎದುರಾಯಿತು ಎಂಬ ಅರೋಪಗಳಿಗೆ ಪ್ರತಿಕ್ರಿಯೆ ನೀಡಿದ ಪೊನ್ನಣ್ಣ ನಗುತ್ತಾ, ಅದನ್ನು ಮುಖ್ಯಮಂತ್ರಿಯವರನ್ನೇ ಕೇಳಬೇಕು, ತನಗಿರುವ ಕಾನೂನು ಅರಿವಿನ ಅನುಗುಣವಾಗಿ ಸಲಹೆ ನೀಡಿದ್ದೇನೆ ಎಂದು ಹೇಳಿದರು.