ದೇವಸ್ಥಾನ ಸಂಕೀರ್ಣವು ಸ್ಥಳೀಯ ಆಡಳಿತ ಮತ್ತು ಸರ್ಕಾರಗಳ ನಿಷ್ಕಾಳಜಿ ಹಾಗೂ ನಿರ್ಲಕ್ಷ್ಯತೆಯಿಂದ ಅನಾಥ ಸ್ಥಿತಿಯಲ್ಲಿದೆ. ದೇವಾಲಯ ಒಂದು ಹಳೆಯ ಗೋದಾಮಿನಂತೆ ಕಾಣುತ್ತಿದೆ.