ಅಹಿಂದ ಸಂಚಾಲಕ ವೆಂಕಟೇಶ್ ಗೌಡ

ಕರ್ನಾಟಕದ ರಾಜ್ಯಪಾಲರು ಬಿಜೆಪಿಯ ಏಜೆಂಟ್ ನಂತೆ ವರ್ತಿಸುತ್ತಿದ್ದಾರೆ, ರಾಜ್ಯದ ಜನ ಅವರ ವಿರುದ್ಧ ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ ಮತ್ತು ರಾಷ್ಟ್ರಪತಿಗಳು ಅವರನ್ನು ಬೇಗ ವಾಪಸ್ಸು ಕರೆಸಿಕೊಳ್ಳದಿದ್ದರೆ ಜನ ದೊಂಬಿ ಏಳಬಹುದು, ಗಲಭೆಗಳು ತಲೆದೋರಬಹುದು ಎಂದು ವೆಂಕಟೇಶ್ ಗೌಡ ಹೇಳಿದರು.