ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ

ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮಾಡಿದ ಕಾಮೆಂಟ್ ಗಳಿಗೆ ವ್ಯಂಗ್ಯವಾಡಿದ ರೇವಣ್ಣ, ಅವರು ಬಹಳ ದೊಡ್ಡಮಟ್ಟದ ಲೀಡರ್, ಅವರ ಮಟ್ಟಕ್ಕೆ ತಾನು ಬೆಳೆದಿಲ್ಲ ಎಂದು ಹೇಳಿದರು. ಹಾಸನಕ್ಕೆ ತಾನ್ಯಾವತ್ತೂ ಕೃಷಿ ವಿಶ್ವವಿದ್ಯಾಲಯ ಕೇಳಿಲ್ಲ, ಅಲ್ಲಿ 30 ವರ್ಷಗಳಿಂದ ಕೃಷಿ ಕಾಲೇಜೊಂದಿದೆ, ಅದನ್ನು ಉಳಿಸಿಕೊಳ್ಳಿ ಅಂತ ಕೇಳಿದ್ದೇನೆ ಎಂದು ರೇವಣ್ಣ ಹೇಳಿದರು.