ಸಿಸಿಬಿ ವಿಚಾರಣೆಯಲ್ಲಿ ಒಂದೊಂದಾಗಿ ವಿಷಯಗಳು ಹೊರಬೀಳುತ್ತಿದ್ದಂತೆಯೇ, ಮಾಧ್ಯಮವರು ಸಲೂನ್ ಮಾಲೀಕ ರಾಮು ಬಳಿ ಹೋಗಿ ವಿವರ ಪಡೆದುಕೊಂಡಿದ್ದಾರೆ. ಇದು ಧನರಾಜ್ ಗೆ ಗೊತ್ತಾಗಿ ಅವನು ತನ್ನ ಸ್ನೇಹಿತ ನೂತನ್ ಎಂಬುವವನಿಂದ ರಾಮು ಫೋನ್ ಮಾಡಿಸಿ ಧಮ್ಕಿ ಹಾಕಿಸಿದ್ದಾನೆ. ರಾಮು ಮತ್ತು ನೂತನ್ ನಡುವೆ ನಡೆದ ಸಂಭಾಷನಣೆಯನ್ನು ಇಲ್ಲಿ ಕೇಳಬಹುದು