ಸದನದಲ್ಲಿ ಇಂದಿನ ಕಲಾಪ

ಸ್ಪೀಕರ್ ಕೂತ್ಕೊಳ್ಳಿ ಗಲಾಟೆ ಬೇಡ ಅಂತ ಹೇಳಿದರೂ ಸದನದ ಸೀಲಿಂಗ್ ಹಾರಿಹೋಗುವ ಹಾಗಿದ್ದ ಗಣ್ಯ ಜನಪ್ರತಿನಿಧಿಗಳ ಗಲಾಟೆ ನಿಲ್ಲಲ್ಲ. ಬಿಜೆಪಿಯ ಅಶ್ಥಥ್ ನಾರಾಯಣ, ಆರ್ ಆಶೋಕ, ಆರವಿಂದ್ ಬೆಲ್ಲದ್ ಮತ್ತು ಆಡಳಿತ ಪಕ್ಷದ ಸಿದ್ದರಾಮಯ್ಯ, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್ ಮೊದಲಾದವರು ಜೋರು ಧ್ವನಿಯಲ್ಲಿ ಮಾತಾಡುವುದು ಮುಂದುವರಿಸುತ್ತಾರೆ.