ನೆಚ್ಚಿನ ನಾಯಕನ ಕೃಪಾಕಟಾಕ್ಷ ತಮ್ಮ ಮೇಲೆ ಬೀಳಲುಮ ಯುವ ಮುಖಂಡರು, ಪ್ರವರ್ಧಮಾನಕ್ಕೆ ಬರಲು ಹವಣಿಸುತ್ತಿರುವ ಪಕ್ಷದ ಕಾರ್ಯಕರ್ತರು ಇಂಥ ಘೋಷಣೆಗಳನ್ನು ಕೂಗುತ್ತಾರೆ. ಆದರೆ ಅದು ತಮ್ಮ ನಾಯಕನನ್ನು ಹೈಕಮಾಂಡ್ ಮುಂದೆ ಅವಕೃಪೆಗೊಳಗಾಗಿಸುತ್ತದೆ ಎಂಬ ಅಂಶವನ್ನು ಕಡೆಗಣಿಸುತ್ತಾರೆ.