ಅರವಿಂದ್ ಬೆಲ್ಲದ್, ಬಿಜೆಪಿ ಶಾಸಕ

ಬಸನಗೌಡ ಯತ್ನಾಳ್ ತಂಡದ ಸದಸ್ಯರು ಪಕ್ಷಕ್ಕೆ ಬೇಕು ಬೇಡ ಅಂತ ಪತ್ರ ಚಳುವಳಿ ನಡೆಯುತ್ತಿದೆ, ಇದು ಪಕ್ಷದ ಹಿತದೃಷ್ಟಿಯಿಂದ ಸರಿಯಲ್ಲ ಎಂದು ಅರವಿಂದ್ ಬೆಲ್ಲದ್ ಹೇಳಿದರು. ಅದರೆ ಪಕ್ಷದ ಹಿರಿಯ ನಾಯಕರಿಂದ ಬರುತ್ತಿರುವ ಹೇಳಿಕೆಗಳು ಯತ್ನಾಳ್ ತಂಡದ ವಿರುದ್ಧ ಯಾವುದೇ ಪ್ರಭಾವ ಬೀರುತ್ತಿಲ್ಲ, ಹೈಕಮಾಂಡ್​ಗೆ ದೂರು ಸಲ್ಲಿಸುವವರು ಸಲ್ಲಿಸಲಿ ಎಂದು ಯತ್ನಾಳ್ ಪದೇಪದೆ ಹೇಳುತ್ತಿದ್ದಾರೆ.