ಸಚಿವ ಹೆಚ್ ಸಿ ಮಹದೇವಪ್ಪ

ಆನೆಗಳನ್ನು 50 ಕಿಮೀ ಗಳಿಗಿಂತ ಹೆಚ್ಚು ದೂರ ನಡೆಸಬಾರದು ಎಂದು ಸರ್ವೋಚ್ಛ ಮತ್ತು ರಾಜ್ಯ ಉಚ್ಛ ನ್ಯಾಯಾಲಯಗಳು ಸೂಚಿಸಿರುವುದರಿಂದ ಎಂದಿನಂತೆ ಅವುಗಳನ್ನು ಹೂವಿನ ಹೊಸಳ್ಳಿಯಿಂದ ಟ್ರಕ್ ಗಳಲ್ಲೇ ಕರೆತರಲಾಗುವುದು ಎಂದು ಸಚಿವ ಮಹದೇವಪ್ಪ ಹೇಳಿದರು.