D.K.Shivakumar: ನಿಮ್ದು ಇನ್ನೇನಿದ್ರೂ ಖರ್ಗೆ, DK, ಸಿದ್ದರಾಮಯ್ಯನವ್ರ ಬಸ್ ಹತ್ಬೇಕು ಎಂದ DK

ಈಗಲೂ ಶಿವಲಿಂಗೇಗೌಡರು ದೇವೇಗೌಡ, ರೇವಣ್ಣನವರ ಹೆಸರು ಜಪಿಸುತ್ತಿರುತ್ತಾರೆ. ಅವರು ಅವರು ಇತಿಹಾಸವನ್ನು ಮರೆತು ವಾಸ್ತವ ಸ್ಥಿತಿಗೆ ಬರಬೇಕಿದೆ ಎಂದು ಶಿವಕುಮಾರ್ ಹೇಳಿದರು.