ಈಗಲೂ ಶಿವಲಿಂಗೇಗೌಡರು ದೇವೇಗೌಡ, ರೇವಣ್ಣನವರ ಹೆಸರು ಜಪಿಸುತ್ತಿರುತ್ತಾರೆ. ಅವರು ಅವರು ಇತಿಹಾಸವನ್ನು ಮರೆತು ವಾಸ್ತವ ಸ್ಥಿತಿಗೆ ಬರಬೇಕಿದೆ ಎಂದು ಶಿವಕುಮಾರ್ ಹೇಳಿದರು.