ಕುಮಾರಸ್ವಾಮಿಯವರು ಶಿವಕುಮಾರ್, ಸಿದ್ದರಾಮಯ್ಯ ಮತ್ತು ಬೇರೆ ನಾಯಕರು ವಿರುದ್ಧವೂ ಅರೋಪಗಳನ್ನು ಮಾಡುತ್ತಾರೆ. ಅದರೆ ತಮ್ಮ ಬಹಳಷ್ಟು ಆರೋಪಗಳಿಗೆ ಅವರು ಸೂಕ್ತ ಪುರಾವೆ ದಾಖಲೆ ಒದಗಿಸಲ್ಲ, ಹಾಗಾಗೇ ಅವರು ಮಾಡುವ ಆರೋಪಗಳನ್ನು ಹಿಟ್ ಅಂಡ್ ರನ್ ಕೇಸ್ ಅಂತ ಕರೆಯೋದು.