Siddaramaiah: ಸಿಎಂ ರೇಸ್‌ನಲ್ಲಿ ಕೇವಲ ನಾನು ಮಾತ್ರವಲ್ಲ ಡಿಕೆಶಿ, MB ಪಾಟೀಲ್‌, ಪರಮೇಶ್ವರ್‌ ಕೂಡಾ ಇದ್ದಾರೆ

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಜೋರಾಗಿರುವುದರಿಂದ ನಿಶ್ಚಿತವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು.