Maha Kumbh Mela 2025: ಸತೀಶ್ ಜಾರಕಿಹೊಳಿ ಅಭಿಮಾನಿಗಳು ಪುಣ್ಯಸ್ನಾನದ ವ್ಯಾಖ್ಯಾನವನ್ನು ಬದಲಾಯಿಸಿರುವಂತಿದೆ. ವೈಯಕ್ತಿಕವಾಗಿ ಪಾಪಗಳ ನಿವೇದನೆ ಮತ್ತು ವಿಮೋಚನೆಗೆ ಭಕ್ತಾದಿಗಳು ಪುಣ್ಯಸ್ನಾನ ಮಾಡುತ್ತಾರೆ, ತಮ್ಮ ನೆಚ್ಚಿನ ನಾಯಕ ಮುಖ್ಯಮಂತ್ರಿ ಅಗಲಿ ಅಂತಲ್ಲ. ತಮ್ಮನ್ನು ನೋಡಿದ ಬೇರೆ ಭಕ್ತಾದಿಗಳು ನಕ್ಕಾರು ಎಂಬ ಯೋಚನೆಯೂ ಇವರಲ್ಲಿ ಹುಟ್ಟಿರಲಿಕ್ಕಿಲ್ಲವೇ ಎಂದು ಕನ್ನಡಿಗರು ಯೋಚಿಸುತ್ತಿರಬಹುದು!