ಮೈಸೂರು ವಕೀಲರ ಸಂಘ ಪದಾಧಿಕಾರಿಗಳು

2004ರಲ್ಲಿ ತಾನು ಸಂಘದ ಖಜಾಂಚಿಯಾಗಿದ್ದಾಗ ಆಗ ಸಂಸದರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಕೀಲರ ಸಂಘಕ್ಕೆ ರೂ. 10 ಲಕ್ಷ ದೇಣಿಗೆ ನೀಡಿದನ್ನು ಮತ್ತು ಅದೇ ಹಣದಿಂದ ವಕೀಲರ ಸಂಘದ ಕಟ್ಟದ ನಿರ್ಮಿಸಿದ್ದನ್ನು ಹೇಳಿದ ಸಂಘದ ಅಧ್ಯಕ್ಷ ಎಂ ಮಹದೇವಸ್ವಾಮಿ, ಒಡೆಯರ್ ರಾಜಮನೆತನದದೊಂದಿಗೆ ವಕೀಲರ ಸಂಘದ ಅವಿನಾಭಾವ ಸಂಬಂಧವಿದೆ ಎಂದರು