ಹಣದ ಮಾತುಕತೆ ಸ್ವಾಮೀಜಿ ಸಮ್ಮುಖದಲ್ಲೇ ನಡೆಯುತಿತ್ತು ಅಂತ ಹೇಳಲಾಗುತ್ತಿದೆ. ಕರಾವಳಿ ಕರ್ನಾಟಕ ಭಾಗದವರಾಗಿರುವ ಚೈತ್ರಾ ಮತ್ತು ಗೋವಿಂದ ಬಾಬುಗೆ ಕಲ್ಯಾಣ ಕರ್ನಾಟಕ ಮತ್ತು ಅಷ್ಟೇನೂ ಖ್ಯಾತವಲ್ಲದ ಮಠದ ಸ್ವಾಮೀಜಿ ಜೊತೆ ಹೇಗೆ ಸಂಪರ್ಕ ಉಂಟಾಯಿತು ಅನ್ನೋದು ಯಕ್ಷಪ್ರಶ್ನೆಯೇ! ಫೋಟೋ ಗಮನಿಸಿ, ಚೈತ್ರಾ ಒಬ್ಬ ಗೃಹಿಣಿಯಂತೆ ಮಠಕ್ಕೆ ಭೇಟಿ ನೀಡಿದ್ದಾಳೆ!