ಚೆಂಡೆ ಮದ್ದಳೆ ವಾದ್ಯವೃಂದ

ಚೆಂಡೆ ಮತ್ತು ಮದ್ದಳೆ ಎರಡು ಭಿನ್ನ ವಾದ್ಯಗಳು, ಎರಡರ ಸಂಯೋಜಮೆ ಚೆಂಡೆ ಮದ್ದಳೆ ಅನಿಸಿಕೊಳ್ಳುತ್ತದೆ. ಚೆಂಡೆ ಮದ್ದಳೆ ಕೇವಲ ಯಕ್ಷಗಾನಕ್ಕೆ ಮಾತ್ರ ಸೀಮಿತವಾಗಿರುವ ವಾದ್ಯಮೇಳ ಅಲ್ಲ. ಬೇರೆ ಬೇರೆ ಮಂಗಳ ಕಾರ್ಯಗಳಲ್ಲೂ ಇದನ್ನು ಬಳಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವೀರಗಾಸೆ ಕುಣಿತ ಗೊತ್ತಿರುವುದರಿಂದ ಮಧುಗಿರಿಗೆ ಆಗಮಿಸಿದಾಗ ಚೆಂಡೆ ಮದ್ದಳೆ ಸದ್ದಿಗೆ ಹೆಜ್ಜೆ ಹಾಕಿದ್ದರೆ ಆಶ್ಚರ್ಯವಿಲ್ಲ.