ಮತ್ತೊಂದು ಬಣದ ಬಿಜೆಪಿ ನಾಯಕರ ಉದ್ದೇಶಿತ ಪಾದಯಾತ್ರೆಯ ಬಗ್ಗೆ ಪ್ರತಿಕ್ರಿಯಿಸಿದ ಯದುವೀರ್ ಅವರು, ಅದು ಪಕ್ಷದ ವರಿಷ್ಠರ ಸುಪರ್ದಿಗೆ ಬಿಟ್ಟ ವಿಷಯವಾಗಿದೆ, ಅದರ ಅವಶ್ಯಕತೆ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಪಕ್ಷದ ನಾಯಕರು ಶಾಸಕರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿರೋದೇ ಒಳ್ಳೆಯದು ಎಂದರು.