ಅಶೋಕ ಖೇಣಿ ಮತ್ತು ಕೆಜಿಎಫ್ ಬಾಬು

ಶಿವಕುಮಾರ್ ಹೋದ ಬಳಿಕ ಖೇಣಿ ಮತ್ತು ಇನ್ನೊಬ್ಬ ನೊಂದಜೀವಿ ಕೆಜಿಎಫ್ ಬಾಬು ಪರಸ್ಪರ ಎದುರಾಗುತ್ತಾರೆ. ಬಾಬು ಖೇಣಿಯವರ ಗುರುತು ಹಿಡಿದಿರುತ್ತಾರೆ ಆದರೆ ಖೇಣಿಗೆ ಬಾಬು ಬಗ್ಗೆ ಗೊತ್ತಿದೆಯೋ ಇಲ್ವೋ? ಮಾಧ್ಯಮದವರು ಬಾಬುಗೆ, ಖೇಣಿಯವರನ್ನು ವಿಶ್ ಮಾಡಿ ಇವತ್ತು ಅವರ ಹುಟ್ಟುಹಬ್ಬ ಅಂದಾಗ ಶುಭ ಹಾರೈಸುತ್ತಾ ತಬ್ಬಿಕೊಳ್ಳುತ್ತಾರೆ.