ದೇವಸ್ಥಾನದಿಂದ ಪ್ರಸಾದ ತೆಗೆದುಕೊಂಡೇ ಚೆನ್ನಮ್ಮ ಅವರು ಆಸ್ಪತ್ರೆಗೆ ಆಗಮಿಸಿದರು. ಆಸ್ಪತ್ರೆಯ ಆವರಣದಲ್ಲಿ ಅವರನ್ನು ಕಾರಿಂದ ಇಳಿಸಿ ವ್ಹೀಲ್ ಚೇರೊಂದರಲ್ಲಿ ಕೂರಿಸಿ ತಳ್ಳಿಕೊಂಡು ಹೋಗುತ್ತಿರುವುದನ್ನು ನೋಡಬಹುದು. ಅವರ ಹಿಂದೆಯೇ ವ್ಯಕ್ತಿಯೊಬ್ಬರು ಹಳದಿ ಬಣ್ಣದ ಚೀಲದಲ್ಲಿ ಪ್ರಸಾದ ತೆಗೆದುಕೊಂಡು ಓಡುತ್ತಿರುವುದನ್ನು ಸಹ ನೋಡಬಹುದು.