ಹಾಗೊಮ್ಮೆ ಜೆಡಿಎಸ್ ನಾಯಕರು ಮುಂದಿನ ಲೋಕಸಭಾ ಚುನಾವಣೆಯ ನಂತರ ನರೇಂದ್ರ ಮೋದಿಯವರೇ ಪ್ರಧಾನ ಮಂತ್ರಿ ಆಗಬೇಕು, ಪ್ರಸ್ತುತ ಸ್ಥಿತಿಯಲ್ಲಿ ದೇಶಕ್ಕೆ ಅವರೇ ಸೂಕ್ತ ನಾಯಕ ಅಂತ ಮೈತ್ರಿಗಾಗಿ ಬಂದರೆ, ತಮ್ಮ ಪಕ್ಷದ ಹಿರಿಯ ನಾಯಕರು ಪರಾಮರ್ಶೆ ನಡೆಸಬಹುದು ಎಂದು ಪ್ರೀತಂ ಗೌಡ ಹೇಳಿದರು.