ಇಸ್ಲಾಂ ಯಾವತ್ತೂ ಬೇರೆ ಧರ್ಮದ ಜನರನ್ನು ಸಹೋದರರಂತೆ ಕಾಣೋದಿಲ್ಲ ಅಂತ ಖುದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಮೈಸೂರಿನ ವಿಮಾನ ನಿಲ್ದಾಣಕ್ಕೆ ಮೈಸೂರು ಮಹಾರಾಜರ ಹೆಸರಿಡಬೇಕೆ ಹೊರತು ಹಿಂದೂಗಳ ಕಗ್ಗೊಲೆ ಮಾಡಿದ ಟಿಪ್ಪು ಸುಲ್ತಾನ್ ಹೆಸರಲ್ಲ, ಹಿಂದೂಗಳ ಬಗ್ಗೆ ಮಾತಾಡುವ ನೈತಿಕ ಅಧಿಕಾರವನ್ನು ಪ್ರಿಯಾಂಕ್ ಖರ್ಗೆ ಕಳೆದುಕೊಂಡಿದ್ದಾರೆ ಎಂದು ಯತ್ನಾಳ್ ಹೇಳಿದರು.