ಸಿದ್ದರಾಮಯ್ಯ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ಏಕವಚನದಲ್ಲಿ ಮಾತಾಡಿದ್ದೇನೆ, ಅವರಲ್ಲಿರುವ ದುರಹಂಕಾರಕ್ಕೆ ಏಕವಚನದಲ್ಲಿ ಮಾತಾಡುವುದೇ ಸೂಕ್ತ ಎಂದು ಸಂಸದ ಹೇಳಿದರು. ಹಾಗಾಗಿ ಕ್ಷಮೆ ಕೇಳುವದನ್ನಂತೂ ತಾನು ಮಾಡಲ್ಲ, ಅವರು ಕೇಸ್ ದಾಖಲಿಸುವುದಾದರೆ ದಾಖಲಿಸಿಕೊಳ್ಳಲಿ ಎಂದು ಅನಂತಕುಮಾರ ಹೆಗಡೆ ಹೇಳಿದರು.