ಡಿಕೆ ಸುರೇಶ್, ಸಂಸದ

ಶಿವಕುಮಾರ್ ಪುನಃ ತಿಹಾರ್ ಜೈಲಿಗೆ ಹೋಗುತ್ತಾರೆ ಅಂತ ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸುರೇಶ್, ಕುಮಾರಸ್ವಾಮಿ ಮೊನ್ನೆ ದೆಹಲಿಗೆ ಹೋದಾಗ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಇದನ್ನೇ ಚರ್ಚಿಸಿರುವಂತಿದೆ. ಅವರೇನು ಮಾಡ್ತಾರೋ ಮಾಡಲಿ, ಮಿಕ್ಕಿದ್ದನ್ನು ಕಾಲವೇ ನಿರ್ಣಯಿಸುತ್ತದೆ ಎಂದರು.