ದೇಶದಲ್ಲಿ ಹಿಂದಿನ ರಾಜರ ನಡುವಿನ ಒಳಜಗಳಗಳಿಂದಾಗೇ ಮೊಘಲರು, ಆದಿಲ್ ಶಾಹ ಹೊರಗಿನಿಂದ ಬಂದು ನಮ್ಮನ್ನಾಳಿದರು, ಪಕ್ಷದೊಳಗಿನ ಜಗಳದ ಹಿನ್ನೆಲೆಯಲ್ಲಿ ಹಟಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅದು ಎದುರಾಳಿಗಳಿಗೆ ಲಾಭವಾಗಿ ಒಬ್ಬ ಎಂಪಿಯನ್ನು ನಾವು ಕಳೆದುಕೊಳ್ಳುವಂತಾಗಲ್ಲವೇ ಎಂದ ಯತ್ನಾಳ್ ಇನ್ನೆಷ್ಟು ವರ್ಷ ನಾವು ರಾಜಕಾರಣದಲ್ಲಿರಬಹುದು ಅಂತ ಹೇಳಿದರು.