ಮುಖ್ಯಮಂತ್ರಿಯವರು ದೆಹಲಿಗೆ ಹೋಗುತ್ತಿದ್ದಾರೆಯೇ ಎಂದು ನಿನ್ನೆ ಪತ್ರಕರ್ತರು ಕೇಳಿದಾಗ ಪರಮೇಶ್ವರ್ ಹೌದು ಹೋಗುತ್ತಿದ್ದಾರೆ ಎಂದಿದ್ದರು, ಅದರೆ ಇವತ್ತು ಕೇಳಿದಾಗ ತನಗೆ ಗೊತ್ತಿಲ್ಲ ಎಂದರು! ನೀವೂ ಹೋಗ್ತೀರಾ ಅಂದಾಗ, ಹೈಕಮಾಂಡ್ ಕರೆದಿಲ್ಲ, ಅದರೆ ಮುಖ್ಯಮಂತ್ರಿ ಕರೆದರೆ ಹೋಗುತ್ತೇನೆ ಎಂದು ಸಚಿವ ಹೇಳಿದರು.