ಸುಳ್ಯದಲ್ಲಿ ಭಾಗೀರತಿ ಅನ್ನುವವರಿಗೆ ಟಿಕೆಟ್ ಸಿಕ್ಕಿತ್ತು, ಟಿಕೆಟ್ ಪಡೆಯುವಾಗ ಅವರ ಖಾತೆಯಲ್ಲಿ ಕೆಲವೇ ಸಾವಿರಗಳಷ್ಟು ಹಣವಿತ್ತು. ಮೋಸ ಮಾಡುವವರು ಗೊವಿಂದ ಬಾಬು ಪೂಜಾರಿಯಂಥ ಬಲಿ ಕಾ ಬಕ್ರಾಗಳಿಗಾಗಿ ಕಾಯುತ್ತಿರುತ್ತಾರೆ. ಅವರಂಥ ಅಮಾಯಕರು ಸುಲಭವಾಗಿ ಖೆಡ್ಡಾಗೆ ಬೀಳುತ್ತಾರೆ ಎಂದು ರವಿ ಹೇಳಿದರು.