ಕಾಂಗ್ರೆಸ್ ಪಕ್ಷದ ಆರ್ ವಿ ದೇಶಪಾಂಡೆ, ಬಿಕೆ ಹರಿಪ್ರಸಾದ್, ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್, ಬಿಜೆಪಿಯ ಅಶೋಕ ಅಲ್ಲದೆ ಸುನೀಲ್ ಕುಮಾರ್, ವಿಶ್ವನಾಥ ಮತ್ತು ಜೆಡಿಎಸ್ ನಿಂದ ತಾವು ಪ್ರವಾಸ ಹೋಗುತ್ತಿರುವುದಾಗಿ ಸರವಣ ಹೇಳಿದರು. ಈ ಪ್ರವಾಸದಲ್ಲಿ ಸಮಿತಿಯು ಅಸ್ಸಾಂ ಅಲ್ಲದೆ ಮೇಘಾಲಯ ಮತ್ತು ಜಮ್ಮು ಮತ್ತು ಕಾಶ್ಮೀರ ಗಳಿಗೆ ಭೇಟಿ ನೀಡಲಿದೆ ಎಂದು ಜೆಡಿಎಸ್ ನಾಯಕ ಹೇಳಿದರು.