ಸಿದ್ದರಾಮಯ್ಯನವರ ಜನಪ್ರಿಯತೆ ದಂಗಾಗಿಸುತ್ತದೆ ಮಾರಾಯ್ರೇ. ಆಸ್ಪತ್ರೆಯ ಹೊರಗಡೆ ಅವರ ಅಭಿಮಾನಿಗಳಿದ್ದಾರೆ ಮತ್ತು ಒಳಗಡೆ ಕೂಡ ಇರೋದನ್ನು ಕಾಂಬಹುದು. ಅದೇನೇ ಇರಲಿ, ಸಿದ್ದರಾಮಯ್ಯ ರಾಜಕೀಯವನ್ನು ವೈಯಕ್ತಿಕ ಬದುಕು-ಬಾಂಧವ್ಯಗಳಿಂದ ದೂರ ಇಟ್ಟರುವುದು ಕನ್ನಡಿಗರಿಗೆ ಖುಷಿ ನೀಡುತ್ತದೆ. ಕಳೆದ ತಿಂಗಳಷ್ಟೇ ಅವರು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ತಮ್ಮ ಮತ್ತೊಬ್ಬ ಕಡು ರಾಜಕೀಯ ವೈರಿ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.