ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ

Channapatna By Election Result: ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲಿದೆ ಎಂದು ಕುಮಾರಸ್ವಾಮಿ ಹೇಳಿದರು. ಮೋದಿಯವರ ನಾಯಕತ್ವಕ್ಕೆ ಈಗಲೂ ಜನ ಬೆಂಬಲವಿದೆ ಅನ್ನೋದು ಎನ್​ಡಿಎ ಅಭ್ಯರ್ಥಿಗಳು ಕಾಯ್ದುಕೊಂಡಿರುವ ಮುನ್ನಡೆ ಹೇಳುತ್ತದೆ ಎಂದು ಅವರು ಹೇಳಿದರು.