2019 ರಲ್ಲಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಿಸಲು ಅವರು ಬೇರೆ ಕೆಲ ನಾಯಕರೊಂದಿಗೆ ದಂಗೆಯೆದ್ದು ಬಿಜೆಪಿ ಸೇರಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಸುಧಾಕರ್ ನಿಸ್ಸಂದೇಹವಾಗಿ ಭ್ರಮನಿರಸನಗೊಂಡಿದ್ದಾರೆ. ಹಾಗಾಗೇ, ವಾಪಸ್ಸು ಹೋಗುವ ಬಗ್ಗೆ ಅವರಲ್ಲಿ ತಾಕಲಾಟ ನಡೆದಿದ್ದರೆ ಆಶ್ಚರ್ಯವಿಲ್ಲ