ಗೃಹ ಸಚಿವ ಜಿ ಪರಮೇಶ್ವರ್

ಸೆಕ್ಯೂರಿಟಿಗೆ ಸಂಬಂಧಿಸಿದಂತೆ ಗೃಹ ಇಲಾಖೆಯು ಬ್ಯಾಂಕ್ ಗಳಿಗೆ ಸೂಚನೆಗಳನ್ನು ರವಾನಿಸುತ್ತಿರುತ್ತದೆ, ದುರದೃಷ್ಟಕರ ಸಂಗತಿಯೆಂದರೆ ಎಟಿಎಂಗಳಿಗೆ ಕ್ಯಾಶ್ ತುಂಬುವ ಏಜೆನ್ಸಿ ಮತ್ತು ಮಂಗಳೂರು ಬ್ಯಾಂಕ್​ನವರು ಸಶಸ್ತ್ರಧಾರಿ ಗಾರ್ಡ್​​ಗಳನ್ನು ನೇಮಕ ಮಾಡಿಕೊಂಡಿಲ್ಲ, ದರೋಡೆಕೋರರು ಮತ್ತು ಕಳ್ಳರು ಇಂಥ ಅವಕಾಶಗಳಿಗಾಗಿ ಕಾಯುತ್ತಿರುತ್ತಾರೆ ಎಂದು ಗೃಹ ಸಚಿವ ಹೇಳಿದರು.