ಎಲ್ಲ ಪಕ್ಷಗಳ ನಾಯಕರು ಗುಡಿಗುಂಡಾರಗಳ ಮೊರೆಹೊಕ್ಕಿರುವ ಹಾಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸಹ ಮೈಸೂರಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ.