Bengaluru Kambala; ಮಧುಕರ್ ಶೆಟ್ಟಿಯವರು ಹೇಳುವ ಪ್ರಕಾರ ನಾಳೆ 4 ರಿಂದ 5 ಲಕ್ಷ ಜನ ಬೆಂಗಳೂರು ಕಂಬಳ ವೀಕ್ಷಿಸಲು ಆಗಮಿಸಲಿದ್ದಾರೆ. ಅರಮನೆ ಮೈದಾನಕ್ಕೆ ಬರಲಿರುವ ಜನರ ಪೈಕಿ ಹೆಚ್ಚಿನವರು ಕರಾವಳಿ ಪ್ರದೇಶದವರಾಗಲಿರುವುದರಿಂದ ಪುಡ್ ಸ್ಟಾಲ್ ಗಳ ಮುಂದೆ ನೂಕುನುಗ್ಗಲುನಂಥ ಸ್ಥಿತಿ ನಿರ್ಮಾಣವಾಗಲಾರದು; ಯಾಕೆಂದರೆ ಕರಾವಳಿ ಭಾಗದ ಜನ ಸಹನಶೀಲರು, ಊಟಕ್ಕಾಗಿ ತಾಳ್ಮೆಯಿಂದ ಕಾಯುತ್ತಾರೆ ಎಂದು ಅವರು ಹೇಳುತ್ತಾರೆ.