ಮುಖ್ಯಮಂತ್ರಿ ಸಿದ್ದರಾಮಯ್ಯ

ಕರ್ನಾಟಕ ಸರ್ಕಾರ ರಚಿಸಿರುವ ಎಸ್ಐಟಿ ₹34 ಕೋಟಿ ನಗದು ಹಣವನ್ನು ರಿಕವರಿ ಮಾಡಿದೆ ಮತ್ತು ರತ್ನಾಕರ್ ಹೆಸರಿನ ಬ್ಯಾಂಕ್ ನಲ್ಲಿದ್ದ 46 ಕೋಟಿ ರೂ. ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಡಿ ಮತ್ತು ಸಿಬಿಐ ವಿರುದ್ಧ ಸರ್ಕಾರ ಈಗಾಗಲೇ ಎಫ್ಐಅರ್ ದಾಖಲಿಸಿದೆ.