ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಕಾರ್ಯಕ್ರಮದಲ್ಲಿ ಕೊನೇ ವಾರದ ಪಂಚಾಯಿತಿ ನಡೆದಿದೆ. ಯಾರು ಕಥೆ ಹಿಟ್? ಯಾರ ಕಥೆ ಫ್ಲಾಪ್ ಎಂದು ಸುದೀಪ್ ಪ್ರಶ್ನೆ ಕೇಳಿದ್ದಾರೆ. ರಜತ್ ಫ್ಲಾಪ್ ಎಂದು ಹನುಮಂತ ಹೇಳಿದ್ದಾರೆ. ಹಾಡಿನ ಮೂಲಕವೇ ರಜತ್​ಗೆ ಹನುಮಂತ ತಿರುಗೇಟು ನೀಡಿದ್ದಾರೆ. ಹನುಮಂತನ ಮಾತು ಕೇಳಿ ರಜತ್ ಕಂಗಾಲಾಗಿದ್ದಾರೆ.