‘ಮ್ಯಾಕ್ಸಿಮ’ ಚಿತ್ರದ ನಂತರ ಒಂದೆರಡು ಆಫರ್ ಗಳು ಬಂದಿದ್ದವು ಮತ್ತು ಮುಂಗಡವನ್ನೂ ಪಡೆದಾಗಿತ್ತು ಎಂದು ಉಗ್ರಂ ಮಂಜು ಹೇಳುತ್ತಾರೆ. ಬಿಗ್ ಬಾಸ್ ಕಾರ್ಯಕ್ರಮಕ್ಕಾಗಿ ಸಿನಿಮಾಗಳನ್ನು ರದ್ದು ಮಾಡಿ ಮುಂಗಡವನ್ನು ವಾಪಸ್ಸು ನೀಡಿದೆ ಎಂದು ಹೇಳುವ ಮಂಜು, ಶೋನಲ್ಲಿ ತ್ರಿವಿಕ್ರಮ್ ಮತ್ತು ರಂಜಿತ್ ಮೊದಲಾದ ಸ್ಪರ್ಧಿಗಳು ತನಗೆ ಹೇಗೆ ಮೋಸ ಮಾಡಿದರು ಅನ್ನೋದನ್ನು ಹೇಳಿಕೊಂಡಿದ್ದಾರೆ.