ಒಬ್ಬ ಖ್ಯಾತ ಕನ್ನಡಪರ ಹೋರಾಟಗಾರನ ನಿದರ್ಶನ ಹೇಳಿದ ಬಸನಗೌಡ ಪಾಟೀಲ್, ಆತ ದೆಹಲಿಗೆ ಭೇಟಿ ನೀಡಿದ್ದಾಗ, ಹೋಟೆಲ್ ಒಂದಕ್ಕೆ ತಿಂಡಿ ತಿನ್ನಲು ಹೋಗಿ, ಸರ್ವರ್ ಗೆ ಏಕ್ ಪ್ಲೇಟ್ ಇಡ್ಲಿ-ವಡ ದೀಜಿಯೇ ಅಂತ ಹೇಳಿದನಂತೆ. ದೆಹಲಿಯಲ್ಲಿ ಆತ ಯಾಕೆ ಹಿಂದಿ ಮಾತಾಡಿದ್ದು? ಇಡ್ಲಿ-ವಡ ಕೊಡಿ ಅಂತ ಕನ್ನಡದಲ್ಲೇ ಅನ್ನಬೇಕಿತ್ತು ಅಂತ ಯತ್ನಾಳ್ ಹೇಳಿದ್ದು ಅತಾರ್ಕಿಕ ಮತ್ತು ಹಾಸ್ಯಾಸ್ಪದ ಅನಿಸಿತು.