ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪಿಕ್ ಪಾಕೆಟ್ ಮತ್ತು ಲೂಟಿಕೋರರಿಗೆ ಹೋಲಿಸಿದ ಅವರು ದೇಶ ಮತ್ತು ರಾಜ್ಯ ಸುಸ್ಥಿರವಾಗಿರಬೇಕಾದರೆ, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಮತ್ತು ಅದಕ್ಕಾಗಿ ಕ್ಷೇತ್ರದಿಂದ ಶೆಟ್ಟರ್ ಅವರನ್ನು ಅರಿಸಬೇಕು ಎಂದು ಜಾರಕಿಹೊಳಿ ಜನರಿಗೆ ಮನವಿ ಮಾಡಿದರು.