ನಾಡಿನೆಲ್ಲೆಡೆ ಗಣಪತಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ. ವಿವಿಧ ಊರುಗಳಲ್ಲಿ ವಿವಿಧ ರೂಪಗಳಲ್ಲಿ ವಿಘ್ನನಿವಾರಕ ರಾರಾಜಿಸುತ್ತಿದ್ದಾನೆ. ಕಾಂತಾರಾ ಗಣಪ ಹೀಗೆ ಹಲವು ರೂಪದಲ್ಲಿ ಗಣೇಶ ವಿಗ್ರಹಗಳನ್ನು ತಯಾರಿಸಲಾಗಿದೆ. ಇದೇರೀತಿಯಾಗಿ ಮೈಸೂರಿನ ಕಲಾವಿದನ ಕೈ ಚಳಕದಲ್ಲಿ ಚಂದ್ರಯಾನ ಗಣಪ ಮೂಡಿದ್ದಾನೆ.