ಹೆಚ್ ಡಿ ಕುಮಾರಸ್ವಾಮಿ

2006 ರಲ್ಲಿ ತಾನು ಬಿಎಸ್ ಯಡಿಯೂರಪ್ಪನವರ ಜೊತೆ ಸರ್ಕಾರ ಮಾಡಿದಾಗ ರಾಜೀವ್ ಆರೊಗ್ಯ ವಿಶ್ವವಿದ್ಯಾಯಕ್ಕೆ (RGUHS) ಚಾಲನೆ ನೀಡಿದ್ದಾಗ್ಯೂ ನಂತರ ಅಧಿಕಾರಕ್ಕೆ ಬಂದು 5-ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ಏನನ್ನೂ ಮಾಡಲಿಲ್ಲ ಎಂದ ಕುಮಾರಸ್ವಾಮಿ, ತಮ್ಮ ಬಲಭಾಗದಲ್ಲಿ ಕೂತಿದ್ದ ಅಶ್ವಥ್ ನಾರಾಯಣ ಅವರ ತೊಡೆ ತಟ್ಟಿ, ಇವರು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಯೋಜನೆ ಕೈಗೆತ್ತಿಕೊಂಡರು ಎಂದರು.