ಡಿವಿ ಸದಾನಂದಗೌಡ, ಸಂಸದ

ಪ್ರಜ್ವಲ್ ಪ್ರಕರಣ ಕುರಿತಂತೆ ಅತಿಹೆಚ್ಚು ಮಾತಾಡುತ್ತಿರೋದು ಕುಮಾರಸ್ವಾಮಿ, ಅವರ ಬಗ್ಗೆ ಸದಾನಂದಗೌಡರು ಜಾಣ ಮರೆವು ಪ್ರದರ್ಶಿಸುತ್ತಾರೆ! ನಂತರ ಅವರು, ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ ಬಂದು ಎಸ್ಐಟಿ ಮುಂದೆ ಹಾಜರಾಗಬೇಕು, ತಲೆಮರೆಸಿಕೊಂಡು ಓಡಾಡುತ್ತಿದ್ದರೆ ಅನುಮಾನದ ಹೊಗೆ ದಟ್ಟವಾಗುತ್ತದೆ ಅನ್ನುತ್ತಾರೆ.