ಜಾಮೀನು ಸಿಗುವ ನಿರೀಕ್ಷೆಯಲ್ಲಿ ನಟ ದರ್ಶನ್ ಅವರನ್ನು ನೋಡಲು ಬಳ್ಳಾರಿ ಜೈಲಿನ ಎದುರು ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದರು. ದರ್ಶನ್ ನಡೆದು ಬರುವಾಗ ಫ್ಯಾನ್ಸ್ ಹಲವಾರು ರೀತಿಯಲ್ಲಿ ಜೈಕಾರ ಹಾಕಿದರು. ‘ದೇವರು ಬಂದ್ರು, ಹುಲಿ ಬಂತು’ ಎಂಬಿತ್ಯಾದಿಯಾಗಿ ತಮ್ಮ ನೆಚ್ಚಿನ ನಟನ ಗುಣಗಾನ ಮಾಡಿದರು. ಆ ವಿಡಿಯೋ ಇಲ್ಲಿದೆ ನೋಡಿ..